ಮನದ ಬೇಗುದಿಗೆ ತಡೆಯುಂಟೆ

ರಾಮನಾಗಲೋ ರಾವಣನೆನಿಸಲೋ
ಒಳಗೇ ಇದ್ದರೆ ಆಗೆನು.
ಹೊರಗೆ ಬಾರೆ ಸಿಗುವುದೋ!!! ?
ಸೀತೆಯ ಹೊತ್ತೊಯ್ದು ಮುಕ್ತಿ ಹೊಂದಲೆ
ರಕ್ಷಣೆ ನೀಡಿ ಧನ್ಯನಾಗಲೋ....
ಮನದ ಬೇಗುದಿಗೆ ತಡೆಯುಂಟೆ
ಪ್ರತಿಯೊಂದನ್ನು ಪರಿತಪಿಸುವ
ನಾನು ಸಾಮಾನ್ಯನಯ್ಯಾ.

___ naanu Prashanth

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು