ಕುದುರೆಯ ತಂದು
ಜೀನವ ಬಿಗಿದು
ಪಟ್ಟಣ ಗಿಟ್ಟಣ ನೋಡಲು ಇಂದು
ಕಡ್ಡಿ ಕರ್ಣ ಹೊಂಟಿಹನು
ಟೋಪಿಗೊಂದು ಗರಿಯನು ಸಿಕ್ಕಿಸಿ
ತಾನೆ ರಾಜನು ಎಂದಿಹನು.

ಕುದುರೆಯ ತಂದು
ಜೀನವ ಬಿಗಿದು
ಪಟ್ಟಣ ಗಿಟ್ಟಣ ನೋಡಲು ಇಂದು
ಕಡ್ಡಿ ಕರ್ಣ ಹೊಂಟಿಹನು
ಟೋಪಿಗೊಂದು ಗರಿಯನು ಸಿಕ್ಕಿಸಿ
ತಾನೆ ರಾಜನು ಎಂದಿಹನು.